ತುರ್ತು ಕಾಮಗಾರಿ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ತುರ್ತು ಕಾಮಗಾರಿ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ದಾವಣಗೆರೆ: ನಗರದ ತುರ್ತು ಕಾಮಾಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ.07 ರಂದು ಬೆಳಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆ, ಗೊಪ್ಪೇನಹಳಿ, ಲಿಂಗದಹಳ್ಳಿ, ತಾವರೆಕೆರೆ, ನಲ್ಲೂರು, ಬಸವಾಪಟ್ಟಣ, ತ್ಯಾವಣಗಿ, ಕೆರೆಬಿಳಚಿ, ಸಂತೇಬೆನ್ನೂರು, ದೇವರಹಳ್ಳಿ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.