ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ; ಇವರೇ ನೂತನ ಜಿಲ್ಲಾ ಮಂತ್ರಿಗಳು
![ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ; ಇವರೇ ನೂತನ ಜಿಲ್ಲಾ ಮಂತ್ರಿಗಳು](https://garudavoice.com/wp-content/uploads/2023/06/Siddaramaiah-DK-Shivakumar10-6-23-1024x572.jpg)
ಬೆಂಗಳೂರು; ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಂಪುಟ ವಿಸ್ತರಣೆಯಾಗಿ ಬಹುದಿನಗಳ ನಂತರ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ನೂತನ ಜಿಲ್ಲಾ ಮಂತ್ರಿಗಳ ಪಟ್ಟಿ :
- ಬೆಂಗಳೂರು ನಗರ- ಡಿ.ಕೆ.ಶಿವಕುಮಾರ್
- ತುಮಕೂರು-ಡಾ.ಜಿ.ಪರಮೇಶ್ವರ್
- ಗದಗ – ಹೆಚ್.ಕೆ.ಪಾಟೀಲ್
- ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ
- ರಾಮನಗರ-ರಾಮಲಿಂಗಾರೆಡ್ಡಿ
- ಚಿಕ್ಕಮಂಗಳೂರು-ಕೆ.ಜೆ.ಜಾರ್ಜ್
- ವಿಜಯಪುರ-ಎಂ.ಬಿ.ಪಾಟೀಲ್
- ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
- ಮೈಸೂರು- ಹೆಚ್.ಸಿ.ಮಹದೇವಪ್ಪ
- ಬೆಳಗಾವಿ-ಸತೀಶ್ ಜಾರಕಿಹೊಳಿ
- ಕಲಬುರಗಿ-ಪ್ರಿಯಾಂಕ ಖರ್ಗೆ
- ಹಾವೇರಿ-ಶಿವಾನಂದಪಾಟೀಲ್
- ವಿಜಯನಗರ-ಜಮೀರ್ ಅಹ್ಮದ್ ಖಾನ್
- ಯಾದಗಿರಿ-ಶರಣಬಸಪ್ಪ ದರ್ಶನಾಪುರ
- ಬೀದರ್-ಈಶ್ವರ್ ಖಂಡ್ರೆ
- ಮಂಡ್ಯ-ಚಲುವರಾಯಸ್ವಾಮಿ
- ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ್
- ದಾರವಾಡ-ಸಂತೋಷ್ ಲಾಡ್
- ರಾಯಚೂರು-ಶರಣಪ್ರಕಾಶ್ ಪಾಟೀಲ್
- ಬಾಗಲಕೋಟೆ-ಆರ್.ಬಿ.ತಿಮ್ಮಾಪುರ
- ಚಾಮರಾಜನಗರ-ಕೆ.ವೆಂಕಟೇಶ್
- ಕೊಪ್ಪಳ-ಶಿವರಾಜ್ ತಂಗಡಗಿ
- ಚಿತ್ರದುರ್ಗ-ಡಿ.ಸುಧಾಕರ್
- ಬಳ್ಳಾರಿ-ಬಿ.ನಾಗೇಂದ್ರ
- ಹಾಸನ-ಕೆ.ಎನ್.ರಾಜಣ್ಣ-
- ಕೋಲಾರ- ಭೈರತಿ ಸುರೇಶ್
- ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
- ಉತ್ತರ ಕನ್ನಡ- ಮಂಕಾಳ್ ವೈದ್ಯ
- ಶಿವಮೊಗ್ಗ- ಮಧು ಬಂಗಾರಪ್ಪ
- ಚಿಕ್ಕಬಳಾಪುರ- ಡಾ.ಎಂ.ಸಿ.ಸುಧಾಕರ್
- ಕೊಡಗು ಜಿಲ್ಲಾ-ಎನ್.ಎಸ್.ಬೋಸರಾಜು