ಲೋಕಲ್ ಸುದ್ದಿ

ಕಾರ್ಯಾಗಾರದ ಸಮಾರೋಪ ಸಮಾರಂಭ .                                 

ಕಾರ್ಯಾಗಾರದ ಸಮಾರೋಪ ಸಮಾರಂಭ                                 

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗ ಮತ್ತು ದಾವಣಗೆರೆ ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆಯ ಸಹಯೋಗದೂಂದಿಗೆ ಎನ್ ಇ ಪಿ ನಾಲ್ಕನೇ ಸೆಮಿಸ್ಟರ್ ನ ಪಠ್ಯ ಕ್ರಮದ ಕಾರ್ಯಗಾರದ ಸಮಾರೋಪದ ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರೋಪ ಸಮಾರಂಭದ ಮುಖ್ಯಅತಿಥಿಯಾಗಿ  ಪ್ರೊ ಶಿವಶಂಕರ , ಕುಲಸಚಿವರು ಮೌಲ್ಯಮಾಪನ ದಾವಣಗೆರೆ ವಿಶ್ವವಿದ್ಯಾನಿಲಯ ಇವರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸುಚಿತ್ರ ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಪ್ರೊ. ಭೀಮಣ್ಣ.ಸುಣಗಾರ ,ಖಜಾಂಚಿಯಾದ ಪ್ರೊ. ಮಂಜಣ್ಣ. ಸಹ ಕಾರ್ಯದರ್ಶಿಯಾದ ಪ್ರೊ. ಚಂದ್ರಶೇಖರ್,  ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ರಂಗಪ್ಪ. ಪ್ರೊ.ಹುಚ್ಚೆಗೌಡ. ಪ್ರೊ.ಸೆಲ್ವಿ. ಪ್ರೊ. ಗಿರೀಶ್  ಪ್ರೊ. ಸುಂದರಂ.  ಪ್ರೊ. ಪಂಚಾಕ್ಷರಿ,  ಪ್ರೊ ಷಣ್ಮುಖ್  ,ವೇದಿಕೆ ಪದಾಧಿಕಾರಿಗಳು ಮತ್ತು ವಿವಿಧ ಕಾಲೇಜುಗಳಿಂದ ಆಗಮಿಸಿದ ಅರ್ಥಶಾಸ್ತ್ರ ಪ್ರಾಧ್ಯಾಪಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top