application; ವಿವಿಧ ಸೇವೆಗಳ ನೀಡುತ್ತಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ

ಬೆಂಗಳೂರು, ಆ.23: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಸಾರ್ವಜನಿಕರಿಗೆ ಕೆಲವು ಸೇವೆಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಸುಲಭವಾಗಿ ಕೆಲವು ಅರ್ಜಿಗಳನ್ನು (application) ಸಲ್ಲಿಸಬಹುದಾಗಿದೆ

ಈ ಕುರಿತು ಪಂಚಾಯತ್ ರಾಜ್ ಇಲಾಖೆಯ ಕಮಿಷನರ್ ಟ್ವೀಟ್ ಮಾಡಿದ್ದು, ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

Sand Mafiya: ಮರಳು ಅಕ್ರಮಕ್ಕೆ ಇಸ್ಪೀಟು ದಂಧೆಗಳಿಗೆ ಬ್ರೇಕ್ ಹಾಕಿದ್ದ ಎಸ್ಪಿ ಡಾ.ಕೆ.ಅರುಣ್;  ದುರುಳರು ಫುಲ್ ಖುಷ್.!

ಪಂಚಾಯತ್ ರಾಜ್ ನೀಡುತ್ತಿರುವ ಸೇವೆಗಳು ಇಂತಿವೆ;

1. 11 ಇ ನಕ್ಷೆ ಅರ್ಜಿ

2. ಭೂಪರಿವರ್ತನೆಗಾಗಿ ಅರ್ಜಿ

3. ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿ

4. ಹದ್ದುಬದ್ದು ಮತ್ತು ದುರಸ್ತಿಗಾಗಿ ಅರ್ಜಿ

Leave a Reply

Your email address will not be published. Required fields are marked *

error: Content is protected !!