ಬ್ಯಾಲೆನ್ಸ್ ಬಜೆಟ್ ಮಂಡಿಸಿದ ಸಿದ್ದರಾಮಯ್ಯ.

ಬಜೆಟ್

ದಾವಣಗೆರೆ – ಜನರ ಸಂಕಷ್ಟ ನಿವಾರಣೆಗೆ ಕ್ರಮ.ಶಿಕ್ಷಣ ,ಆರೋಗ್ಯ ,ಕೃಷಿ ,ಪಶು ಸಂಗೋಪನಾ ,ನಗರಾಭಿವೃಧ್ಧಿ ,ಅನ್ನಭಾಗ್ಯ ,ಕಂದಾಯ ,ಶಕ್ತಿ ಯೋಜನೆ ,ಸಮಾಜ ಕಲ್ಯಾಣ ಯೋಜನೆ ,ಸಿರಿ ಧಾನ್ಯ , ಮತ್ತು ಎಲ್ಲ ಸಮುದಾಯಗಳಿಗೆ ಆದ್ಯತೆ. ರಾಜ್ಯದ ಸರ್ವಾಂಗಿನ ಅಭಿವೃದ್ದಿಗೆ ಒತ್ತು , ಎಲ್ಲ ಕ್ಷೇತ್ರಗಳಿಗೆ ಆದ್ಯತೆ . ಒಟ್ಟಿನಲ್ಲಿ ಸಮತೋಲನದ ಆಯವ್ಯಯ.
ಪ್ರೊ ಭೀಮಣ್ಣ.ಸುಣಗಾರ
ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕರು ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!