ಡಿಸಿಎಂ ಟೌನ್ಶಿಪ್ನಲ್ಲಿ ಭಕ್ತಿ ಸಿಂಚನ ಕಾರ್ಯಕ್ರಮ ಮಾಜಿ ಮೇಯರ್ ಎಸ್.ಟಿ. ವೀರೇಶ್ಗೆ ಸನ್ಮಾನ

ಡಿಸಿಎಂ ಟೌನ್ಶಿಪ್ನಲ್ಲಿ ಭಕ್ತಿ ಸಿಂಚನ ಕಾರ್ಯಕ್ರಮ
ದಾವಣಗೆರೆ: ಡಿ.ಸಿ.ಎಂ. ಟೌನ್ಶಿಪ್ ನಾಗರೀಕರ ಸಂಘದ ವತಿಯಿಂದ 18ನೇ ವರ್ಷದ ಮಹಾಶಿವರಾತ್ರಿ ಜಾಗರಣೆ ಹಬ್ಬ ಭಕ್ತಿ ಸಿಂಚನ ಕಾರ್ಯಕ್ರಮವು ಶನಿವಾರ ರಾತ್ರಿ ನಡೆಯಿತು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಅವರನ್ನು ಸನ್ಮಾನಿಸಲಾಯಿತು.
ಡಿ.ಸಿ.ಎಂ. ಟೌನ್ಶಿಪ್ ನಾಗರೀಕರ ಸಂಘದ ಅಧ್ಯಕ್ಷ ಕೆ.ಹಾಲಪ್ಪ, ಗೌರವಾಧ್ಯಕ್ಷ ಮೂಡಗಲಿಗಿರಿಯಪ್ಪ, ಉಪಾಧ್ಯಕ್ಷ ಕೆತ.ಹೆಚ್. ಮಂಜುನಾಥ ರೆಡ್ಡಿ, ಉಪಾಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಡಿ.ಹೆಚ್. ಚನ್ನಬಸಪ್ಪ ಇತರರು ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ. ಮಂಜುನಾಥ್ ಉಪನ್ಯಾಸ ನೀಡಿದರು.