ಜಿಲ್ಲೆಗೆ ನಿರಾಸೆ, ಜನ ವಿರೋಧಿ ರೈತ ವಿರೋಧಿ ಬಜೆಟ್: ಬಿ ಎಂ ಸತೀಶ್

ರೈತ

ದಾವಣಗೆರೆ-ಚಿತ್ರದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಬಜೆಟ್ ನಲ್ಲಿ ಹಣ ನೀಡುವ ಪ್ರಸ್ತಾಪ ಇಲ್ಲ. ಭದ್ರಾ ನೀರು ಪೋಲಾಗದಂತೆ ತಡೆಯಲು ಭದ್ರಾ ಕಾಲುವೆಗಳ ಆಧುನೀಕರಣದ ರೈತನ ಕನಸು ನನಸಾಗಿಲ್ಲ.

ಜಿಲ್ಲೆಯ ಜನರ ಬಹು ದಿನಗಳ ನಿರೀಕ್ಷೆ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹುಸಿಯಾಗಿದೆ. ಜಿಲ್ಲೆಗೆ ಕೃಷಿ ಅಥವಾ ತೋಟಗಾರಿಕೆ ಕಾಲೇಜು ಮಂಜೂರಾತಿ ಇಲ್ಲ. ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್ ಮತ್ತು ವಿಮಾನ ನಿಲ್ದಾಣಕ್ಕೆ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಇಲ್ಲ. ಮೆಕ್ಕೆಜೋಳ ಕಣಜ ಎಂದೇ ಹೆಸರಾದ ದಾವಣಗೆರೆ ಜಿಲ್ಲೆಗೆ ಮೆಕ್ಕೆಜೋಳ ಸಂಸ್ಕರಣೆ ಘಟಕ ಇಲ್ಲ. ಜಿಲ್ಲೆಗೆ ನಿರಾಸೆ ಆಗಿದೆ. ಒಟ್ಟಾರೆಯಾಗಿ ಇದು ರೈತ ವಿರೋಧಿ ಮತ್ತು ಜನ ವಿರೋಧಿ ಬಜೆಟ್.
ಬಿ ಎಂ ಸತೀಶ್ ಕೊಳೇನಹಳ್ಳಿ, ಬಿಜೆಪಿ ಮುಖಂಡರು

 

 

 ರೈತ

Leave a Reply

Your email address will not be published. Required fields are marked *

error: Content is protected !!