ಶನಿವಾರ ಸರ್ಕಾರಿ ಕಾಲೇಜಿನಲ್ಲಿ ವಿವಿದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ದಾವಣಗೆರೆ – ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು
ಮತ್ತು ಸ್ನಾತಕೋತ್ತರ ಕೇಂದ್ರ.
2022- 23ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ಎನ್ ಸಿ ಸಿ, ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಎಸ್. ಎ.ರವೀಂದ್ರನಾಥ್ ಮಾನ್ಯ ಶಾಸಕರು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಇವರು ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಪ್ರೊ.ಬಿ.ಡಿ.ಕುಂಬಾರ
ಉಪ ಕುಲಪತಿಗಳು, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ಇವರು ಆಗಮಿಸಿವರು
ಮುಖ್ಯ ಅತಿಥಿಗಳಾಗಿ,
ಪ್ರೊ.ಓಂಪ್ರಕಾಶ್ ರಾಜೋಳೆ,
ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗಹಾಗೂ
ಡಾ.ಮುತ್ತಯ್ಯ ಎಸ್.ಎಂ.
ಸಹಪ್ರಾಧ್ಯಾಪಕರು, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಆಗಮಿಸುವವರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಅರ್. ಅಂಜನಪ್ಪ ರವರು ವಹಿಸುವವರು.
ಕಾರ್ಯಕ್ರಮದಲ್ಲಿ ಡಾ. ಕೊಟ್ರಪ್ಪ ಸಿ.ಕೆ ,ಡಾ. ನಾರಾಯಣಸ್ವಾಮಿ ಕೆ,
ಶ್ರೀಮತಿ ಗೀತಾದೇವಿ ಟಿ, ಉಪಸ್ಥಿತರಿರುತ್ತಾರೆ ಎಂದು
ಪ್ರೊ. ಭೀಮಣ್ಣ ಸುಣಗಾರ್ ಪತ್ರಿಕಾ ಪ್ರಕಟಣೆಗಾಗಿ ಕೋರಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!