ಕುರುಬ ಸಮಾಜದ ಯುವ ಘಟಕದಿಂದ ಬಡವರಿಗೆ ನೆರವು

ದಾವಣಗೆರೆ; ಜಿಲ್ಲಾ ಕುರುಬರ ಯುವ ಘಟಕ ಹಾಗೂ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ನಿರ್ಗತಿಕರಿಗೆ.ಬಡವರಿಗೆ. ಸುಮಾರು 500 ದಿನಸಿ ಕಿಟ್ ಗಳನ್ನು  ಶ್ರೀ ಬೀರಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ  ವಿತರಣೆ  ಮಾಡಲಾಯಿತು, ಈ ಸಂದರ್ಭದಲ್ಲಿ, ಇಟ್ಟಿಗುಡಿ ಮಂಜುನಾಥ್, ಎಸ್ ಟಿ ರಾಜೇಶ್, ಬಿಪಿ ರಾಜೇಶ್ ಡಾಕ್ಟರ್, ಬಿ ಲಿಂಗರಾಜ್, ಮಾಜಿ ಮೇಯರ್ ಗುರುನಾಥ್, ಕೆ ರೇವಣ್ಣ, ಪುಟ್ಜಣ.ಜಯಣ್ಣ.ದೀಪಕ್  ತಿರುಕಪ್ಪ  ಪ್ರಕಾಶ್,ಎಪಿಎಂಸಿ ಮಾಜಿ ಅಧ್ಯಕ್ಷರಾದ ಗಣೇಶಣ್ಣ, ಎಸ್ ಟಿ  ರವೀಂದ್ರ, ರವಿ ಸ್ವಾಮಿ, ಕೊಗ್ಗನುರು ಮಂಜುನಾಥ್, ಕೆಎಂ ಕುಮಾರ್, ಜೆ ಮಂಜುನಾಥ್ , ಇಟ್ಟಿಗುಡಿ ಆನಂದ್, ಪಲ್ಲೆ ಮಂಜಣ್ಣ, ಬೀರೇಶ್ ಆರ್, .ಕೃಷ್ಣಪ್ಪ. ಅನೇಕ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!