ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು

 ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು
ಹುಬ್ಬಳ್ಳಿ :  ಅದು ಕೇವಲ ವಾಟ್ಸಾಪ್ಪ್ ಸ್ಟೇಟಸ್ ವಿಚಾರಕ್ಕೆ ಆಗಿದ್ದ ಕೋಳಿ ಜಗಳ ಆದರೆ ಕೊನೆಗೆ ಅದೇ ಕೋಳಿ ಜಗಳ ದೇಶಾದ್ಯಂತ ಭುಗಿಲೆದ್ದಿತ್ತು. ಆ ಗಲಾಟೆ ಆಗಿದ್ದು 2 ವರ್ಷಗಳ ಹಿಂದೆ ಆದ್ರೆ ಇದೀಗ ಮತ್ತೆ ಅದೇ ಗಲಾಟೆ ಸುದ್ದಿಯಾಗ್ತಿದೆ.. ಹಾಗಿದ್ರೆ ಮತ್ತೇನಾಯ್ತು.

Leave a Reply

Your email address will not be published. Required fields are marked *

error: Content is protected !!