alok kumar; ದಾವಣಗೆರೆಗೆ ನಾಳೆ ಅಲೋಕ್ ಕುಮಾರ್ ಭೇಟಿ

ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ 100 ಕಿ.ಮೀ. ಸ್ಪೀಡ್ ದಾಟಿದರೆ ದಂಡ

ಬೆಂಗಳೂರು, ಅ.9: ಐಪಿಎಸ್,  ಎಡಿಜಿಪಿ ಅಲೋಕ್ ಕುಮಾರ್ (alok kumar) ಅವರು ಎರಡು ದಿನಗಳ ಕಾಲ ದಾವಣಗೆರೆಗೆ ಭೇಟಿ ನೀಡಲಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅ.10 ಮತ್ತು ಅ.11ರಂದು ಎರಡು ದಿನಗಳ ಕಾಲ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಕಾಲ ಸಂಜೆ 05.30 ಗಂಟೆಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾ ಎಸ್ ಪಿ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇನ್ನು ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಸಲ್ಲಿಸಬಹುದು.

application; ವಿವಿಧ ನಿಗಮಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ದೂರುಗಳು ದಾಖಲಾಗದ ಬಗ್ಗೆ, ದೂರುಗಳನ್ನು ತೆಗೆದುಕೊಳ್ಳದ ಬಗ್ಗೆ, ಅಸಮಗ್ರ ತನಿಖೆ ಹೀಗೆ ಯಾವುದೇ ಅಂಶಗಳನ್ನು ಚರ್ಚೆ ಮಾಡಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!