ಮೋದಿ ವರ್ಚುವಲ್ ಲೈವ್ ಶಂಕುಸ್ಥಾಪನೆ ವೇಳೆ , ಅಂತಾರಾಷ್ಟ್ರೀಯ ಯೋಗಬಾಲೆ ಹರಿಹರದ ಸೃಷ್ಟಿ ಯೋಗ ಪ್ರದರ್ಶನ.
![](https://garudavoice.com/wp-content/uploads/2023/08/IMG-20230807-WA0046.jpg)
ಹರಿಹರ : ನಗರದ ರೈಲ್ವೆ ನಿಲ್ದಾಣ ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಪುನರ್ ನಿರ್ಮಾಣಕ್ಕೆ ಮೋದಿ ವರ್ಚ್ಯುವಲ್ ಲೈವ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ , ಆರಂಭದಲ್ಲಿ ಮೋದಿಯವರಿಗೆ ಪ್ರಿಯವಾದ ಯೋಗ ಪ್ರದರ್ಶನ ಮಾಡಲಾಯಿತು. ಹರಿಹರದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಬಾಲಪಟು ಸೃಷ್ಟಿ ಕೆ. ವೈ ಅಧ್ಬುತ ಲೈವ್ ಯೋಗ ಪ್ರದರ್ಶನ ನೀಡಿ ಸಂಸದರು, ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಸೈ ಎನಿಸಿಕೊಂಡಿದ್ದಾರೆ.
![ಮೋದಿ ವರ್ಚುವಲ್ ಲೈವ್ ಶಂಕುಸ್ಥಾಪನೆ ವೇಳೆ , ಅಂತಾರಾಷ್ಟ್ರೀಯ ಯೋಗಬಾಲೆ ಹರಿಹರದ ಸೃಷ್ಟಿ ಯೋಗ ಪ್ರದರ್ಶನ.](https://garudavoice.com/wp-content/uploads/2023/08/IMG-20230807-WA0048-1024x513.jpg)
ಸೃಷ್ಟಿ ಕೆ ವೈ ನಮ್ಮ ದಾವಣಗೆರೆ ಜಿಲ್ಲೆಯ ಇಪ್ಟಾ ಕಲಾತಂಡದ ಉಪಾಧ್ಯಕ್ಷೆ ಶ್ರೀಮತಿ ಶಾಂಭವಿ ರವರ ಏಕೈಕ ಪುತ್ರಿ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಲ್ಲಿ ಹಲವು ಪ್ರಶಸ್ತಿಗಳ ಗಳಿಸಿ ಕೀರ್ತಿ ತಂದಿರುವ ಸೃಷ್ಟಿಗೆ ಮೋದಿ ಯವರ ಈ ಹರಿಹರದ ರೈಲ್ವೆ ನಿಲ್ದಾಣ ಅಮೃತ್ ಭಾರತ್ ನಿಲ್ದಾಣ ಕ್ಕೆ ಶಂಕುಸ್ಥಾಪನೆ ಮುನ್ನ ಅವರಿಗೆ ಪ್ರಿಯವಾದ ಯೋಗ ವನ್ನ ಸೃಷ್ಟಿ ಯಿಂದ ಪ್ರದರ್ಶನ ನೀಡಲು ರೈಲ್ವೆ ಇಲಾಖೆ ಅವಕಾಶ ನೀಡಿದ್ದನ್ನು ಸ್ಮರಿಸಬಹುದು.