“ಮನೆಬಾಗಿಲಿಗೆ ಗೃಹಲಕ್ಷ್ಮಿ” ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರಿಂದ ಚಾಲನೆ
!["ಮನೆಬಾಗಿಲಿಗೆ ಗೃಹಲಕ್ಷ್ಮಿ" ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರಿಂದ ಚಾಲನೆ](https://garudavoice.com/wp-content/uploads/2023/08/IMG-20230802-WA0004-1024x576.jpg)
ದಾವಣಗೆರೆ: ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಪೈಲ್ವಾನ್ ಇವರ ನೇತೃತ್ವದಲ್ಲಿ 11ನೇ ವಾರ್ಡಿನಲ್ಲಿ ಮನೆ ಬಾಗಿಲಿಗೆ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿಗಳಾದ ಪ್ರೀತಮ್ , ಶೃತಿ, ಚಾರ್ಲಿ ಫೌಂಡೇಶನ್ ಕಾರ್ಯದರ್ಶಿ ವಾಸಿಂ ಚಾರ್ಲಿ, ಜಿಲಾನ್ , ಸುಹೀಲ್, ಇಷ್ಟೇ ಕಾರ್, ಅಭಿ ಮತ್ತಿತರರು ಹಾಜರಿದ್ದರು.