ss mallikarjun; ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ದಾವಣಗೆರೆ, ಅ.13: ಗಣಿ ಮತ್ತು ಭೂವಿಜ್ಞಾನ , ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ (ss mallikarjun) ಅವರು ಅಕ್ಟೋಬರ್ 14, 15 ಹಾಗೂ 16 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಅ.14 ರಂದು ಸಾರ್ವಜನಿಕರ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ಹಾಗೂ ದಾವಣಗೆರೆ ಮತಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮತ್ತು ವಾಸ್ತವ್ಯ

ಅ.15 ಮತ್ತು 16 ರಂದು  ದಾವಣಗೆರೆ ಮತಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮತ್ತು ವಾಸ್ತವ್ಯ ಮಾಡುವರೆಂದು ಪ್ರಕಟಣೆ ತಿಳಿಸಿದೆ.

lingayat; ಲಿಂಗಾಯತರ ಕಡೆಗಣನೆ ಶಾಮನೂರು ಹೇಳಿಕೆ ತಳ್ಳಿ ಹಾಕಿದ ಶಾಸಕ ಶಿವಗಂಗಾ ಬಸವರಾಜ್

Leave a Reply

Your email address will not be published. Required fields are marked *

error: Content is protected !!