ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ.! ಶುಕ್ರವಾರ ಮಹತ್ವದ ತೀರ್ಮಾನ – ಆರ್ ಅಶೋಕ್
![](https://garudavoice.com/wp-content/uploads/2022/01/WhatsApp-Image-2022-01-17-at-6.38.08-PM.jpeg)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್ 19 COVID19 ಸೋಂಕು ತಡೆಗಟ್ಟುವ ಕುರಿತು ಉನ್ನತ ಮಟ್ಟದ ತಜ್ಞರ ಮತ್ತು ವಿವಿಧ ಇಲಾಖೆ ಮುಖ್ಯಸ್ಥರ ಜೊತೆ ವರ್ಚುಯಲ್ ಸಭೆ ನಡೆಯಿತು.
ಶುಕ್ರವಾರ ವರೆಗೂ ಯಾವುದೇ ನಿಯಮಗಳನ್ನ ಸಡಿಲಿಕೆ ಮಾಡುವುದಿಲ್ಲ, ನಾಳೆ ಎಲ್ಲಾ ಡಿಸಿಗಳ ಜೊತೆ ವರ್ಚುವಲ್ ಮೀಟಿಂಗ್ ಮಾಡಲಾಗುತ್ತೆ ಎಂದು ಕಂದಾಯ ಸಚಿವ ಆರ್ ಆಶೋಕ್ ತಿಳಿಸಿದ್ದಾರೆ.