ರಾಜ್ಯದ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ.

ಬೆಂಗಳೂರು: ಜೂನ್ 27 ರಂದು ರಾಜ್ಯದ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ವಿವರ

ಶ್ರೀನಾಥ್ ಮಹಾದೇವ್ ಜೋಶಿ- ಎಸ್ಪಿ, ಲೋಕಾಯುಕ್ತ

ಕೆಂ.ಎಂ.ಶಾಂತರಾಜು- ಬೆಸ್ಕಾಂ

ಸಿ.ಕೆ.ಬಾಬಾ- ಆಗ್ನೆಯ ವಿಭಾಗ ಡಿಸಿಪಿ

ಸಂಜೀವ್ ಪಾಟೀಲ್- ಬೆಳಗಾವಿ, ಎಸ್ಪಿ

ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ

ಹರೀಶ್ ಪಾಂಡೇ- ಎಸ್ಪಿ, ಎಸಿಬಿ

ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ

ನಾಗೇಶ್ ಡಿ.ಎಲ್. ಎಸ್ಪಿ, ಚಿಕ್ಕಬಳ್ಳಾಪುರ

ಆರ್. ಶ್ರೀನಿವಾಸ್ ಗೌಡ – ಕೇಂದ್ರ ವಿಭಾಗ ಡಿಸಿಪಿ

ಸಿ.ಕೆ.ಮಿಥುನ್ ಕುಮಾರ್ – ಎಸ್ಪಿ, ಸಿಐಡಿ

ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ

ಹರಿರಾಂ ಶಂಕರ್- ಎಸ್ಪಿ, ಹಾಸನ

ಜೈಪ್ರಕಾಶ್- ಎಸ್ಪಿ, ಬಾಗಲಕೋಟೆ

ಶೋಭಾರಾಣಿ – ಎಸ್ಪಿ, ಎಸಿಬಿ

ಶಿವಾಂಶು ರಾಜಪೂತ್- ಎಎಸ್ ಪಿ ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!