missing; ವ್ಯಕ್ತಿಗಳಿಬ್ಬರು ನಾಪತ್ತೆ
![](https://garudavoice.com/wp-content/uploads/2023/10/missingggggg-1024x768.jpg)
ದಾವಣಗೆರೆ, ಅ. 17 : ಬಸಾಪುರದ ಎ.ಕೆ ಕಾಲೋನಿಯ ನಿವಾಸಿಯಾದ ಜಿ.ಸಂತೋಷ್ (23), ನಾಯಕ ಜನಾಂಗದವರು ಇವರು ಮೈಸೂರು ಎಪ್ಸಾನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ 2023 ರ ಫೆಬ್ರವರಿ 4 ರಂದು ಮನೆಗೆ ಬರುತ್ತೇನೆಂದು ಹೇಳಿ, ಈವರೆಗೂ ಬಾರದೆ ಕಾಣೆಯಾಗಿರುತ್ತಾರೆ (missing).
ಚಹರೆ ವಿವರ: ಎತ್ತರ 5.7 ಅಡಿ, ದುಂಡು ಮುಖ, ಗೋಧಿ ಮೈಬಣ್ಣ,, ಸಾಧಾರಣ ಮೈಕಟ್ಟು, ಕನ್ನಡ ಭಾμÉ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಪ್ಯಾಂಟ್, ಶರ್ಟ್ ಧರಿಸಿದ್ದು, ಹೊಟ್ಟೆಯ ಬಲಭಾಗದಲ್ಲಿ ಅಪೆಂಡಿಕ್ಸ್ ಆಪರೇಷನ್ ಗುರುತು ಇರುತ್ತದೆ. ಎಂದು ಆಜಾದ್ ನಗರ ಠಾಣೆಯ ಪೆÇಲೀಸ್ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ತಿಳಿಸಿದ್ದಾರೆ.
**
ದಾವಣಗೆರೆ ಹಳೇ ಚಿಕ್ಕನಹಳ್ಳಿ ನಿವಾಸಿಯಾದ ಎಂ.ಕೆ ಮಂಜುನಾಥ (53), ಆದಿ ಕರ್ನಾಟಕ ಜನಾಂಗ, ಇವರು ಹಮಾಲಿ ಕೆಲಸ ಮಾಡಿಕೊಂಡಿದ್ದು, 2023 ರ ಜನವರಿ 25 ರಂದು ಬೆಳಿಗ್ಗೆ 11.30 ಗಂಟೆಗೆ ಮನೆಯಿಂದ ಹೋದವರು ವಾಪಾಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ
ಚಹರೆ ವಿವರ: ಎತ್ತರ 5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು, ಕನ್ನಡ ಭಾμÉ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ಧರಿಸಿರುತ್ತಾರೆ ಎಂದು ಆಜಾದ್ ನಗರ ಠಾಣೆಯ ಪೆÇಲೀಸ್ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ತಿಳಿಸಿದ್ದಾರೆ.