ಯೋಗಸ್ಪರ್ದೆಯಲ್ಲಿ ಹರಿಹರದ ಸೃಷ್ಟಿಗೆ ಪ್ರಥಮ ಸ್ಥಾನ.

ಯೋಗಸ್ಪರ್ದೆಯಲ್ಲಿ ಹರಿಹರದ ಸೃಷ್ಟಿಗೆ ಪ್ರಥಮ ಸ್ಥಾನ.

ದಾವಣಗೆರೆ :ಇತ್ತೀಚೆಗೆ ಕೊಲ್ಲೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ನೆಡೆದ ಕ್ರೀಡಾ ಕೂಟದಲ್ಲಿ ಯೋಗಾಸನ ಸ್ಪರ್ಧೆ ವಿಭಾಗದಲ್ಲಿ ಹರಿಹರದ ಸೃಷ್ಟಿ ಕೆ.ವೈ.ಪ್ರಥಮ ಸ್ಥಾನ ಪಡೆದಿದ್ದಾರೆ.


ಸೃಷ್ಟಿ ಏಳನೇ ತರಗತಿ ವಿದ್ಯಾರ್ಥಿನಿ ಇಷ್ಟು ಎಳೆಯ ವಯಸ್ಸಿನಲ್ಲಿ ಯೇ ನೇಪಾಳದ ಖಡ್ಮಂಡ್ ನಲ್ಲಿ ಸತತ ಸೂರ್ಯಸಾನ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದಿದ್ದು ಕೊಟ್ಟೂರು ತರಳಬಾಳು ಹುಣ್ಣಿಮೆ ಮಹೋತ್ಸವ ದಿಲ್ಲಿ ಕೂಡ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದು ಬಾ.ಶಿವಮೂರ್ತೀ ಶಿವಾಚಾರ್ಯ ಸ್ವಾಮೀಜಿ ಗಳು ಮೆಚ್ಚುಗೆ ವ್ಯಕ್ತಪಡಿಸಿ , ಆಶಿರ್ವಾದ ಮಾಡಿದರು.

ಸೃಷ್ಟಿ ದಾವಣಗೆರೆ ಇಪ್ಟಾ ಕಲಾತಂಡ ದ ಹಿರಿಯ ಕಲಾವಿದೆ ಶಾಂಭವಿ ರವರ ಪುತ್ರಿ ಸೃಷ್ಟಿ ಯ ಈ ಯಶಸ್ವಿ ಗೆ ಶಾಲಾ ಆಡಳಿತ ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ.


ಹಾಗೇಯೇ ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಯೋಗಾ ಸೇವಾ ರತ್ನ ಪ್ರಶಸ್ತಿ ಕೂಡ ಪಡೆದಿದ್ದಾಳೆ.

Leave a Reply

Your email address will not be published. Required fields are marked *

error: Content is protected !!