ಮಾಯಕೊಂಡಾಕಾಂಕದಷಿ ಸವಿತಾಬಾಯಿ ಟೆಂಪಲ್‌ ರನ್

ಮಾಯಕೊಂಡಾಕಾಂಕದಷಿ ಸವಿತಾಬಾಯಿ ಟೆಂಪಲ್‌ ರನ್

ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಕೈ ಟಿಕೆಟ್ ಸಿಗಲೆಂದು ರಾಜಸ್ಥಾನದ ಅಜ್ಮೀರ್ ದರ್ಗಾಗೆ ಗುರುವಾರ ಹೋಗಿದ್ದಾರೆ. ವಿಶ್ವ ವಿಖ್ಯಾತ ಪ್ರಸಿದ್ಧಿ ಪಡೆದಿರುವ ಪವಿತ್ರ ಭಾವೈಕ್ಯತೆಯ ಕೇಂದ್ರ ಸೂಫಿ ಸಂತ ಖ್ವಾಜಾ ಮೊಹಿನುದ್ದೀನ್ ಜಿಸ್ತಿ ಅವರ ಪುಣ್ಯ ಭೂಮಿ ಇದಾಗಿದೆ. ಇಲ್ಲಿಗೆ ಸವಿತಾಬಾಯಿ ಭೇಟಿ ನೀಡಿ ಸಂತರ ಆಶೀರ್ವಾದ ಪಡೆದರು. ಅಲ್ಲದೇ ಮಾಯಕೊಂಡ ಕ್ಷೇತ್ರದ ಜನತೆಗೆ ಹಾಗೂ ಸಮಸ್ತ ನಾಡಿನ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಕೈ ಟಿಕೆಟ್ ಸಿಗಲೆಂದು ರಾಜಸ್ಥಾನದ ಅಜ್ಮೀರ್ ದರ್ಗಾಗೆ ಗುರುವಾರ ಹೋಗಿದ್ದರು.

Leave a Reply

Your email address will not be published. Required fields are marked *

error: Content is protected !!