ಜನಸಾಮಾನ್ಯರ ಬಜೆಟ್ – ಪ್ರೊ.ಭೀಮಣ್ಣ.ಸುಣಗಾರ್

ಪ್ರೊ.ಭೀಮಣ್ಣ.ಸುಣಗಾರ್

ದಾವಣಗೆರೆ: ರೈತ ವರ್ಗದವರಿಗೆ, ಶಿಕ್ಷಣಕ್ಕೆ, ನಿರುದ್ಯೋಗ ವರ್ಗದವರಿಗೆ, ಮಹಿಳೆಯರಿಗೆ, ಆರೋಗ್ಯಕ್ಕೆ, ಬಡವರ್ಗದ ವರಿಗೆ, ಸಮಾಜದಲ್ಲಿನ ಎಲ್ಲಾ ಸಮುದಾಯದವರಿಗೆ ಆದ್ಯತೆ ನೀಡಿದ ಬಜೆಟ್. ಸರ್ಕಾರಿ ನೌಕರ ವರ್ಗದವರಿಗೆ ಸರ್ಕಾರದಿಂದ ಏಳನೇ ವೇತನ ಆಯೋಗದ ಭರವಸೆ.
ಪ್ರೊ.ಭೀಮಣ್ಣ.ಸುಣಗಾರ್ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!