ಎಸ್ ಎಸ್ ಹುಟ್ಟು ಹಬ್ಬವನ್ನ ವಿನೂತನವಾಗಿ ಆಚರಿಸಿದ ಪಾಲಿಕೆ ಸದಸ್ಯ ಶ್ವೇತ ಜಿ ಎನ್ ಶ್ರೀನಿವಾಸ್
![](https://garudavoice.com/wp-content/uploads/2021/06/ss-birthday-wishes-from-jn-srinivas-family.jpg)
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ ಮಹಾನಗರ ಪಾಲಿಕೆ ಸದಸ್ಯರುಗಳಾದ ಜೆ.ಎನ್ ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಅವರು 28 ಮತ್ತು 37ನೇ ವಾರ್ಡಿನಲ್ಲಿ ಹಲವು ಕಾಮಗಾರಿಗಳನ್ನು ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಪೊಲೀಸರಾದ ಮಂಜುನಾಥ್, ಜಿಲಾನಿ, ರವಿಕುಮಾರ್, ಬಾರ್ ಸಂತೋಷ್ ಮತ್ತಿತರರಿದ್ದರು.