ಬ್ಯಾಂಕಾಕ್ನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮಲ್ಲಿಕಾರ್ಜುನ
![](https://garudavoice.com/wp-content/uploads/2022/06/msb-1024x662.jpg)
ದಾವಣಗೆರೆ: ಬ್ಯಾಂಕಾಕ್ನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆ ಮಲ್ಲಿಕಾರ್ಜುನ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಾ.ಸ.ಬ (ಎ0.ಎಸ್.ಬಿ) ಕಲಾ ಮತ್ತು ವಾಣಿಜ್ಯ ಕಾಲೇಜಿನ ದ್ವಿತೀಯ ವರ್ಷದ ಹೆಚ್.ಪಿ.ಎಸ್ ವಿಭಾಗದ ವಿದ್ಯಾರ್ಥಿಯಾದ ಮಲ್ಲಿಕಾರ್ಜುನ ಬ್ಯಾಂಕಾಕ್ ನಲ್ಲಿ ನಡೆದ ಅಂತ0ರಾಷ್ಟಿಯ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಲ್ಲಿಕಾರ್ಜುನ್ ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕ ಅಭಿನಂದಿಸಿದರು. ಈ ವೇಳೆ ಡಾ. ರಾಘವೇಂದ್ರ. ಆರ್. ಡಾ. ಪ್ರವೀಣ್ ಕುಮಾರ, ಧೈಹಿಕ ನಿರ್ದೇಶಕರಾದ ಧನಂಜಯ ಹಾಗೂ ಬೋಧಕ ಬೋಧಕೇತರ ವರ್ಗದವರು ಹಾಜರಿದ್ದರು.
garudavoice21@gmail.com 9740365719